Total Pageviews

Friday, February 18, 2011

ಶ್ರೀ ಶ್ರೀ ೧೦೦೮ ಸತ್ಯಾತ್ಮ ತೀರ್ಥರು ನೀಡಿದ ಸಂದೇಶ - ತಿರುಕೊಯಿಲುರ್ ೨೦೧೧

ಪ್ರತಿ ದಿನ ಇಷ್ಟಾದರೂ  ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡಿ :

೧. ವಿಷ್ಣು ಸಹಸ್ರ ನಾಮ

೨. ಗೀತೆಯ ಒಂದು ಅಧ್ಯಾಯ [೧೦ ವಿಭೂತಿ, ೧೧ ವಿಶ್ವ]

೩. ಭಾಗವತದ ೧ ಶ್ಲೋಕ [೧೦ ನೇ ಅಧ್ಯಾಯ]
ಇದರಿಂದ ಗುರುಗಳ ಸಮಾಗಮವಾಗಿ ಮೋಕ್ಷಕ್ಕೆ ದಾರಿಯಾಗುತ್ತದೆ.

ವೀಶೇಷ ವೈಶಿಷ್ಟ ಇರುವ ಯಾವುದೇ ವಸ್ತು ಅಥವಾ ವ್ಯಕ್ತಿಯಲ್ಲಿ ಹೆಚ್ಚಾದ ದೇವರ ಸನ್ನಿಧಾನ ಇದೆ ಎಂಬ ಅನುಸಂಧಾನ ಇರಬೇಕು.

1 comment:

  1. ತುಂಬಾ ಚೆನ್ನಾಗಿದೆ ... ಇನ್ನಷ್ಟು ಬರೆಯಿರಿ

    ReplyDelete